Friday 26 June, 2009

ಅಗ್ರಜಾನುಭವ - ೩

ಜ್ಞಾನದ ಶಾಯಿ ಲೇಖನಿಯೊಳಿರಲು
ಹೊಮ್ಮುವುದು ಲೇಖನವು
ಜ್ಞಾನದ ಶಾಯಿ ಬರಿದಾದ ಮೇಲೆ
ಹೊಮ್ಮದು ಒಂದಕ್ಷರವೂ - ಅಗ್ರಜ

6 ಜನ ಸ್ಪಂದಿಸಿರುವರು:

sunaath said...

ಬಹಳ ದಿನಗಳ ನಂತರ ನಿಮ್ಮ ಕವನ ಓದುತ್ತಿರುವೆ. ಈ ವಿಳಂಬವೇಕೆ?

ಅಂತರ್ವಾಣಿ said...

ವಂದನೆಗಳು ಅಂಕಲ್,
ಕೆಲಸದ ಒತ್ತಡದಿಂದ ವಿಳಂಬ.

ಸಾಗರದಾಚೆಯ ಇಂಚರ said...

ಹನಿ ಗವನ ಚೆನ್ನಾಗಿದೆ

Ittigecement said...

ಅಂತರ್ವಾಣಿ....

ಕೆಲಸದ ಬದಲಾವಣೆಯೇ ವಿಶ್ರಾಂತಿ ಅನ್ನುತ್ತಾರೆ....

ಬ್ಲಾಗ್ ಪೋಸ್ಟ್ ಮಾಡ್ತಾ ಇರಿ...

ಧರಿತ್ರಿ said...

ಜಯಶಂಕರ್..
ಪುಟ್ಟ ಕವನ, ಅಗಾಧ ಅರ್ಥ
-ಧರಿತ್ರಿ

Harisha - ಹರೀಶ said...

ಜ್ಞಾನದ ಶಾಯಿ ಎಂದಾದರೂ ಬರಿದಾದೀತೆ?