ಬಣ್ಣ ನೋಡಿ ಬೆರಗಾದೆ
ಕಣ್ಣ ನೋಡಿ ಕರಗಿದೆ
ಮತ್ತು ತರಿಸೊ ನೋಟಕೆ
ಮುತ್ತೆ ಪ್ರಥಮ ಕಾಣಿಕೆ!
ಮರೆಯಾಗಿ ಹೋಗಿ ನೀನಿಂದು
ತರಿಸುವೇಕೆ ಕಣ್ಣಲ್ಲಿ ಬಿಂದು
ಅಲೆಯುತಿರುವೆ ನಿನ್ನರಸುತ್ತ
ಅಲೆದುಬಂದೆ ಭೂಮಿ ಸುತ್ತ
ಮೌನ ಮುರಿಯ ಬೇಕು ನಾನು
ನಿನ್ನ ರೂಪ ನೋಡಿ
ಗಾನ ಹರಿಸ ಬೇಕು ನಾನು
ರಾಗದಿಂದ ಕೂಡಿ
[ ಮೈಸೂರಿನ ಗಾಳಿ ಸೋಕಿದ ಮೇಲೆ ಈ ರೀತಿ ಕವನ ಬರೆದ ನೆನಪಿಗಾಗಿ ಈ ಕವನಕ್ಕೆ "ಮೈಸೂರ್ ಗಾಳಿ" ಅಂತ ಹೆಸರು :-) ]
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago