Monday 14 April, 2008

ದುಃಖ ದೂರ



ಓಡಿ ಬಂದು ದುಃಖದಿಂದ
ಆಪ್ತ ಮಿತ್ರೆಯ ಸನಿಹ ಸೇರಿದ
ತನ್ನಂತರಾಳದ ನೋವುಗಳ
ಒಂದೂ ಬಿಡದೆ ಅವಳಲ್ಲಿ ಹೇಳಿಕೊಂಡ

ಗೆಳೆಯನ ನೆರವಿಗೆ ತಾನಾದಳು,
ನೊಂದ ಮನಕೆ ಸಾಂತ್ವಾನ ಹೇಳಲು,
ಪ್ರೀತಿ ನುಡಿಗಳ ಔಷಧಿಯ ನೀಡಿದಳು!

2 ಜನ ಸ್ಪಂದಿಸಿರುವರು:

Sudi said...

hmmm nice.. ;)

Lakshmi Shashidhar Chaitanya said...

good.